ಗುರೂಜಿ,
ಬದುಕೆಂಬ ನಾವೆಗೆ ಬಡಿಯುತಲಿತ್ತು ಬಿರುಗಾಳಿ,
ಕಾಣುತಲಿತ್ತು ಕೇವಲ ಕಷ್ಟ - ನಷ್ಟಗಳದೇ ಹಾವಳಿ;
ನಿಮ್ಮ ಪ್ರೀತಿಯ ತೆಕ್ಕೆಯಲಿ ಸೇರಿ ತಾಕಿದಂತಾಗುತಿದೆ ಈಗ ತಂಗಾಳಿ,
ಬಿಚ್ಚಿ ಹೋದಂತಾಗಿದೆ ಬಾದೆ-ಬಂಧನಗಳೆಲ್ಲದರ ಸರಪಳಿ.
No comments:
Post a Comment